ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಶ್ ಇಂಡಿಯಾ ನೆಲಸೆ ಮತ್ತು ಅಮೇರಿಕಾ ಒಕ್ಕೂಟದಲ್ಲಿ ತುಂಬ ಹೆಚ್ಚಿನ ಸಂಚಲನ ಮೂಡಿಸಿದ ಮೂಡಣದ ಆಳುಗಳಲ್ಲಿ ಒಬ್ಬರೆಂದರೆ ಸ್ವಾಮಿ ವಿವೇಕಾನಂದರು. ಆದ್ಯಾತ್ಮದ ಹೊಳಹುಗಳನ್ನು ಅಮೇರಿಕನ್ನರೆದುರು ಬಿಡಿಸಿಟ್ಟವರಲ್ಲಿ ಮೊದಲಿಗರು ಇವರು. ಹಲವಾರು ಶತಮಾನಗಳಿಂದ ಕನ್ನಡ, ತಮಿಳು, ತೆಲುಗು, ಬಂಗಾಲ ಮುಂತಾದ ಮೂಡಣದ ನಾಡುಗಳಲ್ಲಿ ಹುಟ್ಟಿ ಬೆಳೆದ ದಾರ್ಮಿಕ ಪರಿಸರವು ಪಡುವಣದವರ ಗಮನವನ್ನು ಹೆಚ್ಚಾಗಿ ಸೆಳೆಯಲು ಮೊದಲು ಮಾಡಿದ್ದು, ಬ್ರಿಟಿಶ್ ಇಂಡಿಯಾ ನೆಲಸೆ ಆಸ್ತಿತ್ವಕ್ಕೆ ಬಂದಾಗ. ಮ್ಯಾಕ್ಸ್ ಮುಲ್ಲರ್ ರಂತಹ ತಿಳಿವಿಗರು ಹಳೆಯ ಸಂಸ್ಕ್ರುತ ನಲ್ಬರಹವನ್ನು ಇಂಗ್ಲಿಶ್ …
ಸ್ವಾಮಿ ವಿವೇಕಾನಂದರ ವಿಚಾರಗಳ ಕುರಿತ ಕೆಲವು ಅನಿಸಿಕೆಗಳು ಓದಲು ಮುಂದುವರೆಸಿ